ದತ್ತಾತ್ರೇಯ ಪಾಟೀಲರ ಗೆಲುವು ಖಚಿತ; ಅರುಣ್ ಸಿಂಗ್ ವಿಶ್ವಾಸ

0
24

ಕಲಬುರಗಿ; ಗುಲ್ಬರ್ಗ (ದಕ್ಷಿಣ) ಕ್ಷೇತ್ರದಿಂದ ಬಿಜೆಪಿಯ ದತ್ತಾತ್ರೇಯ ಪಾಟೀಲರನ್ನು ಭಾರಿ ಬಹುಮತದೊಂದಿಗೆ ವಿಧಾನಸಭೆಗೆ ಕಳುಹಿಸಲು ಜನತೆ ನಿರ್ಧರಿಸಿರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕ್ಷೇತ್ರದ ಜನಪ್ರಿಯ ಹಾಗೂ ಯುವ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ ಅಪ್ಪು ಗೌಡ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಅರುಣ್ ಸಿಂಗ್ ಅವರು ಪಾಲ್ಗೊಂಡಿದ್ದರು. ರೋಡ್ ಶೋನ ವೇಳೆ ಸಾವಿರಾರು ಜನ, ಕಾರ್ಯಕರ್ತರ ಉತ್ಸಾಹದಿಂದ ಭಾಗವಹಿಸಿದ್ದರು.

Contact Your\'s Advertisement; 9902492681

ಈ ಜನಪ್ರಿಯತೆ ಮತ್ತು ಬಿಜೆಪಿಯ ಜನಪರ ಕಾರ್ಯಗಳನ್ನು ಜನರು ಗಮನಿಸಿದ್ದಾರೆ. ಇದು ದತ್ತಾತ್ರೇಯ ಪಾಟೀಲ್ ಅವರ ಗೆಲುವಿಗೆ ಪೂರಕ ಎಂದು ಅರುಣ್ ಸಿಂಗ್ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here