ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತ್ಯೋತ್ಸವ

0
12

ಕಲಬುರಗಿ: ತಾಲೂಕಿನ  ತೊನಸನಹಳ್ಳಿ ಎಸ್ ಗ್ರಾಮದಲ್ಲಿ  ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ದಲಿತ ಜನಜಾಗೃತಿ ವೇದಿಕೆಯ  ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಕುಮಾರ ಹುಗ್ಗಿ ಅವರ ಮಾತನಾಡಿದರು.

ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮರಿಯಪ್ಪ ಹಳ್ಳಿ, ಬಸವರಾಜ ಮದ್ದರಿಕಿ, ನಾಗೇಂದ್ರಪ್ಪ ಹುಗ್ಗಿ,  ಮಲ್ಲಣ್ಣ ಮರತೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here