ಜಗನ್ನಾಥ ಸೂರ್ಯವಂಶಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ

0
17

ಕಲಬುರಗಿ: ಬಸವ ಜಯಂತಿ ಅಂಗವಾಗಿ ನಗರದ ಜಗತ್ ವೃತ್ತದ ಬಸವೇಶ್ವರ ಪುತ್ಥಳಿ  ಆವರಣದಲ್ಲಿ ರಾಜ್ಯ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಮಹಾತ್ಮಾ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಗುರುರಾಜ ತಿಳಗೋಳ, ಚಮದ್ರಹಾಸ ಜಿತ್ರೆ, ಡಾ.ವೇದಮೋರ್ತಿ, ಅಮೃತ ಪಾಟೀಲ, ರವಿ ಒಂಟಿ,  ವೇಕಟೇಶ ಕಾಂಬಳೆ, ಸೋನು, ವೆಂಕಟೇಶ, ರಾಘವೇಂದ್ರ, ಮಾರುತಿ, ಮಹೇಶ, ವಿನಯಕುಮಾರ, ಅಪ್ಪರಾವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here