ಅಮ್ಮಾಪುರದಿಂದ ಮೈಲಾಪುರಕ್ಕೆ ಭಕ್ತರ ಪಾದಯಾತ್ರೆ

0
56

ಸುರಪುರ: ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದಿಂದ ಯಾದಗಿರಿ ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರನ ಸನ್ನಿಧಿಗೆ ಭಕ್ತಾದಿಗಳು ಪಾದಯಾತ್ರೆ ನಡೆಸಿದರು.

ಪಾದಯತ್ರೆಯ ನೇತೃತ್ವ ವಹಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನರರಡ್ಡಿ ಕೋಳಿಹಾಳ ಮಾತನಾಡಿ,ನಾಡಿನ ಜನತೆಗೆ ಒಳಿತಾಗಲಿ,ಎಲ್ಲೆಡೆ ಮಳೆ ಬೆಳೆ ಚೆನ್ನಾಗಿ ಬಂದು ನಾಡು ಸಮೃಧ್ಧವಾಗಿರಲೆಂದು ಪ್ರಾರ್ಥಿಸಿ ಅನೇಕ ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದು,ಅದರಂತೆ ಈ ವರ್ಷವು ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಪಾದಯಾತ್ರೆಯಲ್ಲಿ ಮುದಕಪ್ಪ ಕೋಳಿಹಾಳ,ಚಂದ್ರಶೇಖರ ಕೋಳಿಹಾಳ,ಬಸ್ಸು ಉಟ್ಕೂರ,ನಿಂಗಪ್ಪ ಬಂಗಾರಿ,ಆನಂದ,ಪ್ರವೀಣ,ಪರಶುರಾಮ,ಬಸವಂತರಡ್ಡಿ ಮಾರನಾಳ ಸೇರಿದಂತೆ ಅನೇಕರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here