ಅಲ್ಲಮಪ್ರಭು ಪಾಟೀಲ ಸಮ್ಮುಖದಲ್ಲಿ ಹಲವರು ಕಾಂಗ್ರೆಸ್ ಗೆ ಸೇರ್ಪಡೆ

0
36

ಕಲಬುರಗಿ: ಕಾಂಗ್ರೇಸ್ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಸಮ್ಮುಖದಲ್ಲಿ ಮುಖಂಡರಾದ ಚದ್ರಯ್ಯಾ ಸ್ವಾಮಿ ಜೇರಟಗಿ ಹಾಗೂ ಧರ್ಮರಾಜ ಹೇರೂರ ನೇತೃತ್ವದಲ್ಲಿ ಕುಶಾಲ ಪೂಜಾರಿ, ಮಲ್ಲು ಬಬಲಾದ, ಮಲ್ಲು ನಂದಿಕೂರ, ಲಿಂಗರಾಜ ಆಳಂದ, ದಾನೇಶ ಭೋವಿ, ಯಲ್ಲಾಲಿಂಗ ಶರಣಸಿರಗಿ, ರಾಜು ಮೇಳಕುಂದಿ, ಲಕ್ಷ್ಮಣ ಕೋಗನೂರ, ವಿಠಲ್ ಗುತ್ತೇದಾರ, ಚಂದ್ರಕಾಂತ ನಾಗನಹಳ್ಳಿ ಸೆರಿದಂತೆ ನಗರದ ವಾರ್ಡ ನಂ 52.ರ ಅಕ್ಕಮಹಾದೇವಿ ಕಾಲೋನಿಯ ಬಿಜೆಪಿ, ಜೆಡಿಎಸ್, ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಲಿಂಗರಾಜ ಕಣ್ಣಿ, ಅಂಬರೇಶ ಸೂಗುರ, ಚನ್ನಮಲ್ಲಯ್ಯ ಹಿರೇಮಠ, ತುಕಾರಾಮ ಪಾಟೀಲ, ಡಾ.ಬಾಬುರಾವ ಪೂಜಾರಿ, ಈರಣ್ಣಗೌಡ ಮಲಬಾದಿ, ಶುಶೀಲ ಗಾಯಕವಾಡ, ಮಹೇಂದ್ರ ಗೋಳಾ, ಗೋವಿಂದರಾಜ, ಧನರಾಜ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here