ನನಗ ಎಂಎಲ್‍ಎ ಮಾಡ್ರಿ, ನಿಮ್ಮ ಮನಿಗೆ ಬಂದು ಸೇವೆ ಮಾಡ್ತೀನಿ; ಅಲ್ಲಂಪ್ರಭು ಪಾಟೀಲ್

0
12

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಕಡಣಿ ಗ್ರಾಮದಲ್ಲಿ ಇಂದು  ಕಾಂಗ್ರೆಸ್ ಅಭ್ಯರ್ಥಿಯಾದ ಅಲ್ಲಮಪ್ರಭು ಪಾಟೀಲ್ ಅವರು ಬಿರುಸಿನ ಪ್ರಚಾರ ನóಡೆಸಿ ಮನೆ ಮನೆ ಸುತ್ತುತ್ತ ಕಾಂಗ್ರೆಸ್ ಪಕ್ಷದ ಪರ ಮತ ಯಾಚನೆ ಮಾಡಿದರು. ಗ್ರಾಮಸ್ಥರು ಅಲ್ಲಂಪ್ರಭು ಅವರÀನ್ನು ಅಭುತಪೂರ್ವ ಮೆರವಣಿಗೆ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು.

ನಂರ ನಡೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅಲ್ಲಂಪ್ರಭು ಪಾಟೀಲರು ತಮ್ಮನ್ನು ಗ್ರಾಮದ ಜನ ಮತ ರೂಪದಲ್ಲಿ ಆಶಿರ್ವಾದ ಮಾಡಿದಲ್ಲಿ ತಾವು ಮನೆ ಮನೆಗೂ ಬಂದು ಸೇವೆ ಕೊಡೋದಾಗಿ ಹೇಳಿದರು. ಯಾರು ಶಾಸಕರಾದರೂ ಜನರೊಂದಿಗೆ ಬೆರೆಯೋದಿಲ್ಲವೋ ಅವರನ್ನು ಮತ್ತೆ ಮತ್ತೆ ಆಯ್ಕೆ ಮಾಡೋದು ಯಾತಕ್ಕೆ? ಸದಾಜನರಲ್ಲಿ ಇರುವ ತಮ್ಮನ್ನು ಆರಿಸಿ ಕಳುಹಿಸಿದರೆ ನಿಮ್ಮೆಲ್ಲರ ಕೆಲಸಗಳನ್ನು ದಿನದ 24 ಗಂಟೆಗಳ ಕಾಲ ತಾವು ಮಾಡೋದಾಗಿಯೂ ಅಲ್ಲಂಪ್ರಭು ಬರವಸೆ ನೀಡಿದರು.

Contact Your\'s Advertisement; 9902492681

ನಂತರ ನಡೆದ ಸಭೆಯಲ್ಲಿ ಗ್ರಾಮದ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಈ ಸಂದರ್ಭದಲ್ಲಿ ಲಿಂಗರಾಜ ಕಣ್ಣಿ, ನೀಲಕಂಠರಾವ್ ಮೂಲಗೆ , ಸಂತೋಷ ಪಾಟೀಲ್ ದಣ್ಣೂರ್, ನಾಗಣ್ಣ  ಶೇರಿಕಾರ್, ಗಜಾನನ ಬಿರಾದಾರ, ಭೀಮರಾವ್ ಮೇಳಕುಂದ, ಶಿವಶರಣಪ್ಪ, ನಾಗರಾಜ ಗುಂಡಗುರ್ತಿ,  ಹಾಗೂ ಗ್ರಾಮದ ಹಿರಿಯರು, ನೂರಾರು ಯುವಕರು ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಕಡಣಿ ಗ್ರಾಮದ ಬಿಜೆಪಿ ಪಷದ ನೂರಾರು ಯುವಕರು ಕಾಂಗ್ರೆಸ್ ಪP್ಷÀದ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್ ಪP್ಷÀವನ್ನು ಸೇರ್ಪಡೆಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here