ಸಪ್ತ ನೇಕಾರರಲ್ಲಿ ಒಗ್ಗಟ್ಟು ಮೂಡಿಸುವ ಕಾರ್ಯಾ ಶ್ಲಾಘನೀಯ: ಶ್ರೀಧರ್

0
31

ಕಲಬುರಗಿ: ಸಪ್ತ ನೇಕಾರ ಸೇವಾ ಕೇಂದ್ರಕ್ಕೆ ದೇವಾಂಗ ಸೇವಾ ಸಮಾಜ, ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಧರ್ ನಗರಕ್ಕೆ ಆಗಮಿಸಿ, ರಾಜ್ಯದಲ್ಲಿಯೇ ಮಾಧರಿಯಾಗುವಂತಹ ಸೇವಾ ಕೇಂದ್ರ ಸ್ಥಾಪಿಸಿ, ನೇಕಾರರ ಅಸ್ಮಿತೆ ಜಾಗ್ರತಿ ಗೊಳಿಸಿ, ಹೋರಾಟಕ್ಕೆ ಸಿದ್ದವಾಗಿರುವ ಸಮಾನ ಮನಸ್ಕರ ಸೇವೆಗೆ, ಸಹಕಾರ ನೀಡುತ್ತಿರುವದನ್ನು ಅಭಿನಂದಿಸಿ ಶ್ಲಾಘನೀಯ ವ್ಯಕ್ತಪಡಿಸಿದರು.

ನಮ್ಮ ಪಕ್ಷದಲ್ಲಿ ರಾಜಕೀಯ ಸೇವೆ ಸಲ್ಲಿಸಲು ಮುಂದೆ ಬರುವ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಸಮುದಾಯ ದವರಿಗೆ ಶಿಕ್ಷಣ ನೀಡಲು ಸಹಕರಿಸುತೇನೆ ಎಂದು ತಿಳಿಸಿದರು.

Contact Your\'s Advertisement; 9902492681

ಸಪ್ತ ನೇಕಾರರಲ್ಲಿ ಒಗ್ಗಟ್ಟು ಮೂಡಿಸಲು ಮಾಡುತ್ತಿರುವ ನಿಮ್ಮ ಕಾರ್ಯ ಸ್ಲಘಾನಿಯವೆಂದರು. ಈ ಸಂದರ್ಭದಲ್ಲಿ ಜಿಲ್ಲಾ ನೇಕಾರ ಪ್ರತಿನಿಧಿ ವಿನೋದ ಕುಮಾರ ಜೇನವೆರಿ ಸ್ವಾಗತಿಸಿದರು, ಸೇವಾ ಸಂಘದ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ ಮತ್ತು ಉಪಾಧ್ಯಕ್ಷ ಶ್ರೀನಿವಾಸ ಬಲಪೂರ್ ಇದ್ದರು ಕೊನೆಯಲ್ಲಿ ಸಂಘದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here