ಶ್ರೀಮತಿ ಕಸ್ತೂರಿಬಾಯಿ ವಿಠ್ಠಲರಾವ ಪಾಟೀಲ (ಕೆವಿಪಿ) ಕಾಲೇಜು ಉದ್ಘಾಟನೆ

0
11

ಕಲಬುರಗಿ: ಹೋರವಲಯದ ಸೈಯದ ಚಿಂಚೋಳ್ಳಿ ಕ್ರಾಸ್ ಹತ್ತಿರ ನೂತನ ಸುಲಫಲಮಠ ಜನ ಕಲ್ಯಾಣ ಸಂಸ್ಥೆ ಶ್ರೀಮತಿ ಕಸ್ತೂರಿಬಾಯಿ ವಿಠ್ಠಲರಾವ ಪಾಟೀಲ (ಕೆವಿಪಿ) ದಣ್ಣೂರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ  ದಿವ್ಯಸಾನಿಧ್ಯ ವಹಿಸಿದ ಶ್ರೀಶೈಲ ಸುಲಫಲಮಠದ ಪೂಜ್ಯ ಶ್ರೀ  ಡಾ. ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದರ್ಶಿ ಕಲ್ಯಾಣಕುಮಾರ ಶೀಲವಂತ, ಬಸವರಾಜ ಮಾಯಾಚಾರ್ಯ, ಮಹೇಶ ಹೂಗಾರ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪೂರಕರ್, ಬಸವರಾಜ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here