ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ: ಕಲಬುರಗಿಯಲ್ಲಿ ವಿಜಯೋತ್ಸವ

0
205

ಕಲಬುರಗಿ: ನಗರದ ಸೂಪರ ಮಾರ್ಕೆಟ್‍ನಲ್ಲಿ ಸಿದ್ದರಾಮಯ್ಯ ಅವರು 24ನೇ  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಟೀನಾ ಎಂಟಪ್ರ್ರೈಸಸ್‍ನ ಮಾಲಿಕರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಮೋಹನಕುಮಾರ ವೈದ್ಯ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಡೋಳ್ಳು ಭಾರಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸುಭಾಷ ಬಿಜಾಪುರೆ, ಬಲಭೀಮ, ಕುಪೇಂದ್ರ ಬರಗಾಲಿ, ಶಂಕರರಾವ ಇಟ್ಟಗಿ ಹೇಬ್ಬಾಳ, ಭೀಮಾಶಂಕರ ಬೆಲೂರ, ಸಿದ್ದು ಹಸ್ತಾಪೂರ, ಅಶೋಕ ಪೂಜಾರಿ, ಶರಣು ಕಣ್ಣಿ, ಮಲ್ಲು ಗುಂಡಗುರ್ತಿ, ಸಚೀನ ಆಳಂದ, ಸಚೀನ ಗಾಜಿಪೂರ, ಸೇರಿದಂತೆ ಕುಸನೂರ ಗ್ರಾಮದ ಡೋಳ್ಳಿನ ಸಂಘದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here