ಲೋಕೋಪಯೋಗಿ ನೌಕರ ಸಂಘದಿಂದ ಭವನ್ ಆವರಣ ಸ್ವಚ್ಛತೆ ಕಾರ್ಯಕ್ರಮ

0
42

ಕಲಬುರಗಿ: ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ವತಿಯಿಂದ ಲೋಕೋಪಯೋಗಿ ಭವನ್ ಆವರಣ ಸ್ವಚ್ಛತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ನೇತೃತ್ವವನ್ನು ಜಗನ್ನಾಥ ಹಲಿಂಗ ಮುಖ್ಯ ಇಂಜಿನಿಯರ್ ಸಂಪರ್ಕ ಮತ್ತು ಕಟ್ಟಡಗಳು ಕಲ್ಬುರ್ಗಿ ಮತ್ತು ಮಲ್ಲಿಕಾರ್ಜುನ್ ಎಂ ಎಚ್ ಅಧೀಕ್ಷಕ ಅಭಿಯಂತರರು ಲೋಕೋಪಯೋಗಿ ವೃತ್ತ  ವಹಿಸಿಕೊಂಡಿದ್ದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಮಹೇಶ್ ಸುಲೇಗಾವ್ ತಾಂತ್ರಿಕ ಸಹಾಯಕ ಮಹಮ್ಮದ್ ಸಲೀಂ ತಾಂತ್ರಿಕ ಸಹಾಯಕ ಕಳಸ್ಕರ್ ತಾಂತ್ರಿಕ ಸಹಾಯಕ ಅರುಣ್ ಕುಮಾರ್ ಸಾಯಕ ಇಂಜಿನಿಯರ್, ಜಯರಾಜ್ ಸಾಯಕ ಇಂಜಿನಿಯರ್ ರತನ್ ಕುಮಾರ್ ನಿಬಂಧಕರು ಮಾಂತೇಶ್ ರೂಡಗಿ ನಿಬಂಧಕ ದತ್ತಾತ್ರೇ, ಸುಭಾಷ್ ಸಹಾಯಕ ಇಂಜಿನಿಯರ್, ದೂಳಪ್ಪ ಕಿರಿಯ ಎಂಜಿನಿಯರ್, ಚಂದ್ರಶೇಖರ್ ನಾಸಿ ಕಿರಿಯ ಇಂಜಿನಿಯರ್, ಶರಣರಾಜ್ ಅಧ್ಯಕ್ಷ ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ಉದಯ್ ಕುಮಾರ್ ಮಾಕ, ಜಗದೀಶ್, ಉಮಾ ಕಾಂತ್, ಮಲ್ಲಿಕಾರ್ಜುನ್ ಸಂಗೊಳ್ಳಿ, ಚಂದ್ರಶೇಖರ್, ಕಮಲಾಕರ ಆನೆಗುಂದಿ, ಗುರುಶಾಂತ್, ಬಸವರಾಜ್, ಕಿಟ್ಟೇಂದ್ರ, ಮಾಂತಪ್ಪ, ಲಕ್ಷ್ಮಿಕಾಂತ್, ಗಿರಿಜಾ ದೇವಿ ಸಹಾಯಕ ಇಂಜಿನಿಯರ್ ಮತ್ತು ಮಹಿಳಾ ಅಧ್ಯಕ್ಷ ಕಲ್ಯಾಣ ಕರ್ನಾಟಕ ನೌಕರ ಸಂಘ ಸಂಗೀತ, ಕುಂದಮ್ಮ, ಶಾಂತಾಬಾಯಿ, ಮಹಾದೇವಿ, ಶರಣು, ಮಜಾರ್ ಅಹಮದ್, ಮೌಸಿಮ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here