ಮುಸ್ಲಿಂ ಸರ್ಕಾರಿ ನೌಕರರ ಸಂಘದ ವತಿಯಿಂದ ಶಿಕ್ಷಣ ಇಲಾಖೆಯ ನೂತನ ನಿರ್ದೇಶಕ ನಾರಾಯಣ ಗೌಡ ಅವರಿಗೆ ಸನ್ಮಾನ

0
187

ಕಲಬುರಗಿ: ಶಿಕ್ಷಣ ಇಲಾಖೆಯ ನೂತನ ನಿರ್ದೇಶಕ ಆಯುಕ್ತ ನಾರಾಯಣ ಗೌಡ ಅವರಿಗೆ ಶಿಕ್ಷಣ ಇಲಾಖೆಯ ಸರ್ಕಾರಿ ಮುಸ್ಲಿಂ ನೌಕರರ ಸಂಘದ ವತಿಯಿಂದ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಸನ್ಮಾನಿಸಲಾಯಿತ್ತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ  ಅಬ್ದುಲ್ ಹಾದಿ, ಶಂಕ್ರಪ್ಪಾ ಗೌಡ, ಉಪಾಧ್ಯಕ್ಷ ಜಮೀಲ್ ಇಮ್ರಾನ್ ಮಾಹಿತಿ ಕಾರ್ಯದರ್ಶಿ ಮೊಹಮ್ಮದ್ ಖಾಜಾ ಗೇಸುದರಾಜ್, ಕಲಬುರಗಿ ಉತ್ತರ ವಿಭಾಗದ ಅಧ್ಯಕ್ಷ  ಅಬ್ದುಲ್ ಬಾಷಾ, ದಕ್ಷಿಣ ವಿಭಾಗದ ಅಧ್ಯಕ್ಷ ಮೊಹಮ್ಮದ್ ಶೂಜಾವೊದ್ದೀನ್, ನಿವೃತ್ತ ಶಿಕ್ಷಣ ಅಧಿಕಾರಿ ನುಸರತ್ ಮೊಹಿಯೊದ್ದೀನ್, ಸಿ.ಆರ್.ಪಿ ಮಕದೂಮ್ ನದಾಫ್, ಮೊಹಮ್ಮದ್ ರಬ್ಬಾನಿ, ಸೇಡಂನ ಉಪಪ್ರಾಚಾರ್ಯರಾದ ಸಲಾರ್ ಮಸೂದ್, ಮೊಹಮ್ಮದ್ ರಫೀಕ್, ಬಾದೇಶಾ ಆಲದಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here