ಆರ್.ಕೆ ಕನಸಲಟೆನ್ಸಿ ವತಿಯಿಂದ ಎ.ಇ.ಇ ಆನಂದ ಡಿ‌ ಕಟ್ಟಿಗೆ ಸನ್ಮಾನ

0
27

ಚಿಂಚೋಳಿ : ಲೋಕಪಯೋಗಿ ಇಲಾಖೆಯ ಚಿಂಚೊಳಿಯ ಉಪವಿಭಾಗದ ಸಹಾಯಕ‌ ಕಾರ್ಯನಿರ್ವಾಹಕ ಅಭಿಯಂತರಾದ ಆನಂದ ಡಿ‌ ಕಟ್ಟಿ ಅವರು ಸೇವೆಯಿಂದ ವಯೋನಿವೃತಿ ಹೊಂದಿರುವ ಪ್ರಯುಕ್ತ ಚಿಂಚೊಳಿ ತಾಲ್ಲೂಕಿನ ಸುಲೇಪೇಟ ಗ್ರಾಮದ ಪ್ರಸಿದ್ಧ ಆರ್.ಕೆ ಕನಸಲಟೆನ್ಸಿ ಮುಖ್ಯಸ್ಥ ಖ್ವಾಜಾ ಬಾಗವಾನ‌ ಅವರು ಆರ್.ಕೆ ಕನಸಲಟೆನ್ಸಿ ಕಛೇರಿಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ ಶುಭಕೊರಿದ್ದರು.

ಈ ಸಂದರ್ಭದಲ್ಲಿ ಆರ್.ಕೆ ಕನಸಲಟೆನ್ಸಿ ಕಛೇರಿಯ ಸಿಬ್ಬಂದಿಗಳು‌ ಉಪಸ್ಥಿತರಿದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here