ಯಾದಗಿರಿ ಜಿಲ್ಲಾ ಉಸ್ತುವಾರಿಯಾಗಿ ದರ್ಶನಾಪುರ ನೇಮಕ: ಶಹಾಪುರದಲ್ಲಿ ಸಂಭ್ರಮಾಚಾರಣೆ

0
26

ಶಹಾಪುರ: ಇಂದು ಪಟ್ಟದ ಬಸವೇಶ್ವರ ಚೌಕ್ ಹತ್ತಿರ ಶರಣಬಸಪ್ಪಗೌಡ ದರ್ಶನಾಪುರ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ ಹಿನ್ನಲೆ ಶಹಪುರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ದರ್ಶನಾಪುರ ಅಭಿಮಾನಿಗಳು ಸಂಭ್ರಮಾಚಾರಣೆ ಮಾಡಿದರು.

ಈ ಸಂದರ್ಭದಲ್ಲಿ ಶಹಾಪುರ ತಾಲ್ಲೂಕ ಯುವ ಘಟಕದ ಅಧ್ಯಕ್ಷರು ಮೌನೇಶ ನಾಟೆಕಾರ, ಅಜೀಮ್ ಜಮಾಧಾರ, ದೇವಣ್ಣ ತೋಟಿಗೇರ, ಅಲ್ಲಪಾಟೇಲ ಮಕ್ತಾಪುರ, ಬಸವರಾಜ ಕಡಗಂಚಿ, ತಿರುಪತಿ ಭಾಣತಿಹಾಳ, ರಾಮಣ ಸಾಧ್ಯಪುರ, ರಾಜು ಮಾಡ್ನಳ, ಲಕ್ಶ್ಮಣ ದೇವಿನಗರ, ವೀರೇಶ ಮದರಿ, ಮಂಜು ಲಿಂಗದಳ್ಳಿ, ಸಿದ್ದಪ್ಪ ಪೂಜಾರಿ, ವಿಜಯಕುಮಾರ ಸಾಲಿಮಾನಿ, ಮಲ್ಲಯ್ಯಸ್ವಾಮಿ ಇಟಗಿ, ಮಲ್ಲಣ್ಣಗೌಡ ತಿಪ್ಪನಟಗಿ, ಅರವಿಂದ ಉಪ್ಪಿನ, ಭೀಮರಾಯ ಜೂನ್ನಾ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದರ್ಶನಾಪುರ ಅಭಿಮಾನಿಗಳು ಭಾಗವಹಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here