ಶ್ರೀ ಚಿರಂಜೀವಿ ದೋಡ್ಡಪ್ಪ ಅಪ್ಪ25ನೇ ದಿವಸದ ಶ್ರೀಮಂತ ಕನ್ನಡ ಚಲನಚಿತ್ರ ವೀಕ್ಷಣೆ

0
101

ಕಲಬುರಗಿ: ನಗರದ ಮಿರಾಜ್ ಚಿತ್ರಮಂದಿರದಲ್ಲಿ ಸುಕ್ಷೇತ್ರ ಬಬಲಾದ ಮ.ನಿ.ಪ್ರ. ಶ್ರೀ ಗುರುಪಾದಲಿಂಗ ಶಿವಾಚಾರ್ಯರು, ಶ್ರೀ ಶರಣಬಸವೇಶ್ವರ ಸಂಸ್ಥಾನದ ಒಂಭತ್ತನೇ ಪೀಠಾಧಿಪತಿ ಶ್ರೀ ಚಿರಂಜೀವಿ ದೋಡ್ಡಪ್ಪ ಅಪ್ಪ, ಬಸವರಾಜ ದೇಶಮುಖ  ಅವರು 25ನೇ ದಿವಸದ ಶ್ರೀಮಂತ ಎಂಬ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದರು. ಶ್ರೀಮಂತ  ಚಿತ್ರದ ನಾಯಕ ನಟ ಕ್ರಾಂತಿ ಸೇರಿದಂತೆ ನಗರದ ಖ್ಯಾತ ಉದ್ದಿಮೆದಾರರು ಹಾಗೂ ರಾಜಕೀಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here