ನಾಗೇಂದ್ರಪ್ಪಗೆ ಪಿಎಚ್‍ಡಿ

0
8

ಕಲಬುರಗಿ: ಕೊಪ್ಪಳ ಜಿಲ್ಲೆಯ ಆಧುನಿಕ ಕಾವ್ಯ’ ವಿಷಯದ ಕುರಿತು ನಾಗೇಂದ್ರಪ್ಪ ಶಿವಶರಣಪ್ಪ ಮಹಾಪ್ರಬಂಧ ಮಂಡಿಸಿದ ಹಿನ್ನೆಲೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್‍ಡಿ ನೀಡಿದೆ. ಡಾ.ಗವಿಸಿದ್ದಪ್ಪ ಪಾಟೀಲ್ ಮಾರ್ಗದರ್ಶನ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here