ಸಾರಾ ಅಬೂಬಕ್ಕರ್ ಕಥಾಸಂಕಲನದ ಓದು ಸಂವಾದ

0
31

ಕಲಬುರಗಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ವಾಡಿ ಪಟ್ಟಣದಲ್ಲಿ ಶನಿವಾರ ಸಾರಾ ಅಬೂಬಕ್ಕರ್ ಕಥಾಸಂಕಲನದ ಓದು ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಚಂದ್ರಶೇನ್ ಮೇನಗರ್, ಅಧ್ಯಕ್ಷತೆ ಕಾಶಿನಾಥ ಹಿಂದಿನಕೇರಿ, ಪುಸ್ತಕ ಓದು ಸಂವಾದ ದಯಾನಂದ ಖಜೂರಿ, ಮುಖ್ಯ ಅತಿಥಿಗಳಾಗಿ ರಜನಿ ಜೆ.ಪಾಟೀಲ, ಪ್ರಾಸ್ತಾವಿಕ ರವಿ ಕೋಳಕೂರ, ಸ್ವಾಗತ ಶ್ರಾವಣ ಮೋಸಲಗಿ, ನಿರೂಪಣೆ ಸಿದ್ದಯ್ಯ ಶಾಸ್ತ್ರಿ ನಂದೂರಮಠ, ವಂದನಾರ್ಪಣೆ ರಘುವೀರ್ ನಡೆಸಿ ಕೊಟ್ಟರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here