ಜುಲೈ 11 ರಂದು ಹಡಪದ ಸಮಾಜದ ಸಭೆ

0
7

ಕಲಬುರಗಿ: ಜುಲೈ 11.ರಂದು ಮಂಗಳವಾರ ಹಡಪದ ಸಮಾಜದ ಒಳಪಡುವ ಎಲ್ಲಾಕ್ಷೌರದಅಂಗಡಿ ಮಾಲಿಕರ ಸಭೆಯನ್ನು ನಗರದ ಜಗತ ವೃತ್ತ ಬಸವೇಶ್ವರ ಮೂರ್ತಿ ಹಿಂದುಗಡೆ, ಬೆಳಿಗ್ಗೆ : 10.30ಕ್ಕೆ ಆಯೋಜಿಸಲಾಗಿದೆ.

ಈ ಸಭೆಯಲ್ಲಿ ಚರ್ಚಿಸುವ ವಿಷಯವೇನೆಂದರೆ, ಕ್ಷೌರದದರಪಟ್ಟಿ ಪರಿಷ್ಕರಣೆ ಹಾಗೂ ಅಂಗಡಿ ಮಾಲಿಕರಕುಂದು ಕೊರತೆಗಳು ಚರ್ಚೆ ಹಾಗೂ ಇತರೆ ಹಡಪದ ಸಮಾಜದ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಯಲಿದ್ದು, ಕಲಬುರಗಿ ನಗರದ ಹಡಪದ ಸಮಾಜಕ್ಕೆ ಒಳಪಡುವ ಎಲ್ಲಾ ಕ್ಷೌರದ ಅಂಗಡಿ ಮಾಲಿಕರು ಕಡ್ಡಾಯವಾಗಿ ಹಾಜರಾಗಬೇಕೆಂದು ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ ಹಡಪದ ನೀಲೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here