ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ: ಚರಂಡಿ ನೀರು ರಸ್ತೆಗೆ | ಜನರು ಪರದಾಟ ಮೂಲಕ emedialine - July 20, 2023 0 17 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ವಾರ್ಡ ನಂ.43.ರಲ್ಲಿ ಮದರ್ ತೆರಸಾ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದ್ ರಸ್ತೆಯಲ್ಲಿ ಒಂದು ತಿಂಗಳಿಂದ ಒಳ ಚರಡಿ ಒಡೆದು ರಸ್ತೆ ಮೇಲೆ ಬಡಾವಣೆಯ ಮುಖಂಡರು, ಶಾಲಾ ಮಕ್ಕಳು ಓಡಾಡಲು ತೋಂದರೆ ಆಗುತ್ತಿದ್ದು, ಕೋಡಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ.