ವಾರ್ಡ ನಂ.55.ರಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಭೇಟಿ

0
14

ಕಲಬುರಗಿ: ಶಾಸಕ ಅಲ್ಲಮಪ್ರಭು ಪಾಟೀಲ ಅವರು ನಗರದ ವಾರ್ಡ ನಂ.55.ರ ಸಾಯಿ ಮಂದಿರ ಹತ್ತಿರದ ಬಡಾವಣೆಗಳಲ್ಲಿ ಸಂಚರಿಸಿ ಅಲ್ಲಿರುವ ರಸ್ತೆ, ಚರಂಡಿಗಳು ಮತ್ತು ಬಿದಿ ದೀಪಗಳ ಸಮಸ್ಯೆಗಳ ಬಗ್ಗೆ ಬಡಾವಣೆಯ ಜನರನ್ನು ಭೇಟಿಯಾಗಿ ಚರ್ಚಿಸಿದರು. ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ಕೆಲಸ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಪಮಹಾಔರ ಮಹೇಶ ಹೋಸೂರಕರ್, ಮುಖಂಡರಾದ ಸುಭಾಷಚಂದ್ರ ಡೆಂಕಿ, ಮನೋಹರ ಪೋದ್ದಾರ, ಮಲ್ಲು ಪೂಜಾರಿ, ಶ್ರೀಕಾಂತ ರೆಡ್ಡಿ, ಗಣಪತಿ ರೆಡ್ಡಿ, ಸಂತೋಷ ನರನಾಳ, ನಾಗು ರೆಡ್ಡಿ, ಶರಣಗೌಡ ಪಾಟೀಲ, ಡಿ.ಡಿ.ಜಾಧವ, ಸತೀಶ ಠಾಕೂರ, ಚನ್ನಪ್ಪ ದೇಸಾಯಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here