ತಿಪ್ಪಣ್ಣಪ್ಪ ಕಮಕನೂರ, ಸಚಿವ ಕೆ. ಎನ್. ರಾಜಣ್ಣಗೆ ನಂದಕುಮಾರ ಮಾಲಿ ಪಾಟೀಲ ಸನ್ಮಾನ

0
93

ಕಲಬುರಗಿ: ನಗರಕ್ಕೆ ಆಗಮಿಸಿದ ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎನ್. ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಮುಖಂಡ ನಂದಕುಮಾರ ಮಾಲಿ ಪಾಟೀಲ ಸನ್ಮಾನಿಸಿದರು. ಬಸವರಾಜ ಬುದಿಹಾಳ, ವಿಠಲ ಯಾದವ, ವೆಂಕಟೇಶ ಕವಲ್ದಾರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here