ನಿಗಮಕ್ಕೆ ನೇಮಿಸುವಂತೆ ಆಗ್ರಹಿಸಿ ಶಾಸಕ ಅಲ್ಲಂಪ್ರಭು ಪಾಟೀಲಗೆ ಮನವಿ

0
14

ಕಲಬುರಗಿ: ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಶರಣಗೌಡ ಪೆÇಲೀಸ್ ಪಾಟೀಲ್ ಸಂಕನೂರು ಅವರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಥವಾ ಎಂ.ಎಸ್.ಐ.ಎಲ್ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಬೇಕೆಂದು ಶಾಸಕ ಅಲ್ಲಂಪ್ರಭು ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಶರಣಗೌಡ ಪೆÇಲೀಸ್ ಪಾಟೀಲ್ ಸಂಕನೂರು ಅವರು ಸುಮಾರು 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ ಮತ್ತು ಸಾರ್ವಜನಿಕರ ಸಮಗ್ರ ಅಭಿವೃದ್ಧಿಗೆ ಸ್ಪಂಧಿಸಿಕೊಂಡು ಪಕ್ಷದ ಏಳಿಗೆಗಾಗಿ ಕೆಲಸ ಮಾಡಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ನ್ಯಾಯವಾದಿ ನಾಗೇಂದ್ರಪ್ಪ ಕೋರೆ, ಶಂಭುಲಿಂಗ ಪಾಟೀಲ, ಚೇನ್ನು ಮರಬ, ಮಂಜುನಾಥ ಬಿರೇದಾರ, ಸಂಜು ಕರುಣೆಶ್ವರ, ಸತೀಶ್ ಕೋರೆ ಹೊಟೇಲ್, ತಿಪ್ಪಣ ಒಡೆಯರಾಜ ಇದ್ಧರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here