ಚಂದ್ರಯಾನ ಯಶಸ್ಸು: ಸುಭಾಷ ಗುತ್ತೇದಾರ ಹರ್ಷ

0
16

ಆಳಂದ; ಭಾರತದ ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಭಾರತವು ವೈಮಾನಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಈ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ತಿಳಿಸಿದ್ದಾರೆ.

Contact Your\'s Advertisement; 9902492681

ಚಂದ್ರನಲ್ಲಿ ಗುರುತರ ಹೆಜ್ಜೆ ಮೂಡಿಸಿದ ದೇಶಗಳಲ್ಲಿ ಭಾರತವು ಸೇರಿದೆ ಇದರಿಂದ ಜಾಗತಿಕವಾಗಿ ಭಾರತದ ಸ್ಥಾನಮಾನ ಇಮ್ಮಡಿಗೊಂಡಿದೆ. ಚಂದಿರನ ದಕ್ಷಿಣದ ತುತ್ತ ತುದಿ ತಲುಪಿದ ಮೊದಲ ರಾಷ್ಟ್ರ ಭಾರತವಾಗಿದೆ ಹೀಗಾಗಿ ಇದು ಭಾರತೀಯರೆಲ್ಲರೂ ಸಂಭ್ರಮಿಸುವ ಕ್ಷಣವಾಗಿದೆ. ಈ ಸಾಧನೆಯ ಹಿಂದೆ ಇಸ್ರೋನ ಭಾರತೀಯ ವಿಜ್ಞಾನಿಗಳ ಅಪಾತ ಶ್ರಮ ಅಡಗಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here