ಚಂದ್ರಯಾನ-3 ಯಶಸ್ವಿಗೆ ಮಹಾತ್ಮ ಗಾಂಧಿ ವೃತ್ತದಲ್ಲಿ ಸಂಭ್ರಮಾಚರಣೆ

0
12

ಸುರಪುರ: ಚಂದ್ರಯಾನ-3 ವಿಕ್ರಂ ಉಪಗ್ರಹ ಚಂದ್ರನ ಮೇಲೆ ಯಶಸ್ವಿಯಾಗಿ ತಲುಪುತ್ತಿದ್ದಂತೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಅನೇಕರು ಮುಖಂಡ ಉಸ್ತಾದ ವಜಾಹತ್ ಹುಸೇನ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಿದರು.

ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ಇಸ್ರೋ ಪರವಾಗಿ ಘೋಷಣೆಗಳನ್ನು ಕೂಗಿ,ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಯ ಕಾಡ್ಲೂರ ಸಿದ್ದಾಪುರ,ರಾಮಕೃಷ್ಣ,ಚಾಂದಪಾಷ ಬೇಕರಿ,ರಫೀಕ ಶಾ ಆಸರ ಮೊಹಲ್ಲಾ,ಮನೋಹರ ವಿಶ್ವಕರ್ಮ ಬಡಿಗೇರ,ಗೋಪಾಲ,ಶಬ್ಬಿರ,ಮಿಜಾನ ಇನ್ರಾಹಲ್ ಬೇಗ್,ಮಹ್ಮದ್ ಇಸ್ಮಾಯಿಲ್ ಟೇಲರ್,ನಜೀರ್ ಶಾನ್ ಶೇಖ್,ಅಲ್ತಾಫ್ ಸಗರಿ,ಪೊಲೀಸ್ ಪೇದೆ ದಯಾನಂದ ಜಮಾದಾರ,ಮೊಹನ್ ಕಾಡ್ಲೂರ,ಅನ್ವರ ಬನಿಗರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here