ಕಾರ್ಮಿಕರ ಸೇವಾ ಸಂಘ ಉದ್ಘಾಟನೆ ನಾಳೆ

0
24

ಆಳಂದ ; ಕಲ್ಯಾಣ ಕರ್ನಾಟಕ ಗಡಿನಾಡು ಕಾರ್ಮಿಕರ ಸೇವಾ ಸಂಘ ಆಳಂದ (ರಿ)ಸಂಯೋಜಿತ AITUC ವತಿಯಿಂದ ಗುರುವಾರ ಬೆಳಗ್ಗೆ 11.00 ಗಂಟೆಗೆ ಪಟ್ಟಣದ ಗುರು ಭವನದಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ಶಿವಶರಣ ಬಿರಾದಾರ ಹೇಳಿದರು .

ಪಟ್ಟಣದ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಿ.ಆರ್. ಪಾಟೀಲ,ಮುಖ್ಯ ಅತಿಥಿಗಳಾಗಿ KMF ಅಧಿಕಾರಿ ಆರ್.ಕೆ. ಪಾಟೀಲ,ತಹಶಿಲ್ದಾರ ಯಲ್ಲಪ್ಪಾ ಸುಭೆದಾರ ತಾಲ್ಲೂಕಿನ ಆರೋಗ್ಯ ಅಧಿಕಾರಿ ಮಾಂತೇಶ ಹಾಳಮಳೆ,DYSP ಗೋಪಿ ಆರ್,CPIಬಾಸು ಚವ್ಹಾಣ ಪಿ.ಐ ಮಹಾದೇವ ಪಂಚಮುಖಿ, AITUC ರಾಜ್ಯ ಸಬುತಿ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ,ಅಧ್ಯಕ್ಷ
ಸುಭಾರ ಎನ್.ಬಳೂರ್ಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here