ಶ್ರೀ ವಿಠಲ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0
13

ಕಲಬುರಗಿ: ನಗರದ ಸ್ಟೇಷನ್ ಬಜಾರನಲ್ಲಿರುವ ಶ್ರೀ ವಿಠಲ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಯುವಕರು ಮಸೂರಿನ ಗಡಿಗೆಯನ್ನು ಒಡೆಯಲಾಯಿತು.

ಈ ಸಂದರ್ಭದಲ್ಲಿ ರತನ ಮಾನೆ, ದತ್ತು ಪುಕಾಳೆ, ವಿಜಯಕುಮಾರ ತೋಷನಿವಾಕ್, ಬ್ರಜ್ ಗೋಪಾಲ ಡಾಗಾ, ದತ್ತು ಜೇವರ್ಗಿ ಸೇರಿದಂತೆ ಭಕ್ತಾದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here