ಉರ್ದು ಕವಿ ಸಾಹಿತಿ ಮಹೆರುನ್ನಿಸಾ ಅಫರೋಜ್, ಕಲಾವಿದ ಅಯಾಜುದ್ದಿನ್ ಪಟೇಲ್ ಗೆ ಸನ್ಮಾನ

0
111

ಕಲಬುರಗಿ: ಸಮಾಜಿಕ ಕಾರ್ಯಕರ್ತೆ, ಉರ್ದು ಸಾಹಿತಿ ಹಾಗೂ ಕವಿಯಾಗಿರುವ ಮಹೆರುನ್ನಿಸಾ ಅಫರೋಜ್ ಮತ್ತು ಅಂತರಾಷ್ಟ್ರೀಯ ಕಲಾವಿದರಾದ ಅಯಾಜುದ್ದಿನ್ ಪಟೇಲ್ ಗೆ ವಿವಿಧೋದ್ದೇಶ ಸಮಾಜ ಸೇವಾ ಸಮಿತಿ ಮತ್ತು ಅಯಾಜ್ ಆರ್ಟ್ ಗ್ಯಾಲರಿ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.

ಅಹ್ಮದಿ ಬೇಗಂ ಮತ್ತು ಮಾಜಿ ಪಾಲಿಕೆ ಸೈಯದಾ ಸೋಫಿಯಾ ಬೇಗಂ ಉರ್ಫ್ ಮುನ್ನಿ ಆಪಾ ಅವರು ಮಹೆರುನ್ನಿಸಾ ಅವರಿಗೆ ಸನ್ಮಾನಿಸಿದರು. ಕಲಾವಿದರಾದ ಅಯಾಜುದ್ದಿನ್ ಪಟೇಲ್ ಅವರಿಗೆ ಸೈಯದ್ ನಜೀರ್ ಮೊತ್ತವಲಿ, ಖದೀರ್ ಸಾಬ್ ಸನ್ಮಾನಿಸಿದರು.

Contact Your\'s Advertisement; 9902492681

ವಿವಿಧೋದ್ದೇಶ ಸಮಿತಿಯ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ಡಾ. ಮಜಿದ್ ದಾಗಿ,ಫೈಜಲ್ ತಿಮ್ಮಾಪುರಿ, ನಿವೃತ ಮುಖ್ಯಗುರುಗಳಾದ ಯುಸೂಫ್, ಬಾಸಿತ್, ಹಕಿಮ್ ಸೈಯದ್ ಬಾರೆ, ಅಬ್ದುಲ್ ಖದೀರ್, ಶಿಕ್ಷಣ ತಜ್ಞರಾದ ಎಂಕೆ ಗೇಸೂದರಾಜ್ ಅಲ್ ಜುನೈದಿ, ಬಾಬಾ ಫಕರೋದ್ದಿನ್ ಅನಸಾರಿ, ಸೈಯದ್ ನಜೀರ್ ಮುತ್ತವಲಿ,ಸಾದಿಕ್ ಅಲಿ, ಅಲೀಮುದ್ದಿನ್, ಇರ್ಶಾದ್ ಅಹ್ಮದ್ ತಿಮ್ಮಾಪುರಿ, ಅಬ್ದುಲ್ ಸಲೀಮ್ ಖಾನ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here