ಕೆನರಾ ಬ್ಯಾಂಕ್ ವತಿಯಿಂದ ಬೃಹತ್ ಸಾಲ ಮೇಳ

0
22

ಕಲಬುರಗಿ: ನಗರದ ಕನ್ನಡ ಭವನ ಕಲ್ಬುರ್ಗಿಯಲ್ಲಿ ಕೆನರಾ ಬ್ಯಾಂಕ್ ಬೃಹತ್ ಸಾಲ ಮೇಳ ಆಚರಿಸಲಾಗಿತ್ತು.

ಉದ್ಘಾಟನೆಯು ಶ್ರೀ ಮಾನೆ ಜಗದೀಶ್ ಪ್ರಸಾದ್ ರಾವ್ ಎ.ಜಿ.ಎಮ್. ಆರೋ ಕಲ್ಬುರ್ಗಿ ಇವರು ಉದ್ಘಾಟಿಸಿದರು ವಿಜಯ್ ಕುಮಾರ್ ತೇಗತಿಪ್ಪಿ ಯವರು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಇವರು ಅತಿಥಿಗಳಾಗಿ ಭಾಗವಹಿಸಿದ್ದರು.

Contact Your\'s Advertisement; 9902492681

ಈ ಉದ್ಘಾಟನಾ ಸಮಾರಂಭದಲ್ಲಿ ವಿಟ್ಟಲ್ ಮಾಳಗಿ ಡಿ.ಎಮ್.ಮತು ಜಿ. ಹುಲ್ತೆಪಾ, ಶಶಿಕಾಂತ್ ಮಾರ್ಕೆಟಿಂಗ್ ಮತ್ತು ಇದೇ ಸಮಯದಲ್ಲಿ ವಿವಿಧ ಕೆನರಾ ಬ್ಯಾಂಕಿನ  ಪ್ರಬಂಧಕರು ಜಿಲ್ಲಾ ಕೆನರಾ ಬ್ಯಾಂಕ್ ಇಂದ ಗ್ರಾಹಕರು ಜಿಲ್ಲೆಯ ಕಾರಿನ ಶೋರೂಮ್ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಕೆನರಾ ಬ್ಯಾಂಕ್ ಗ್ರಾಹಕರ ಸಾಲ ಮೇಳದಲ್ಲಿ ಉಪಸ್ಥಿತರಿದ್ದರು ಇದೇ ಸಮಯದಲ್ಲಿ ಅನೇಕ ಗ್ರಾಹಕರು ಮನೆಯ ಲೋನ್ ಕಾರ್ ಲೋನ್ ವಿಷಯವಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here