ಸೇಡಂ: ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

0
55

ಸೇಡಂ: ಪಟ್ಟಣದ ನೌಕರರ ಭವನದಲ್ಲಿ ಬುಧವಾರ ಸಂಜೆ 6 ಗಂಟೆ ಚಿಂಚೋಳಿ ಡಿವೈಎಸ್ಪಿ ಕೆ ಬಸವರಾಜ ಅವರ ನೇತೃತ್ವದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು.

ಚಿಂಚೋಳಿ ಡಿವೈಎಸ್ಪಿ ಕೆ ಬಸವರಾಜ ಅವರು ಮಾತನಾಡಿ, ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆ ಯಿಂದ ಆಚರಣಿ ಮಾಡಿ ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘನೆ ಮಾಡಿದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

Contact Your\'s Advertisement; 9902492681

ಸೇಡಂ ಪಟಣದಲ್ಲಿ ಯಾವುದೇ ಹಬ್ಬ ಗಳಾಗಲಿ ಎಲ್ಲಾ ಸಮುದಾಯದ ಜನರು ಒಂದು ಗೂಡಿ ಆಚರಿಸುತ್ತಾರೆ. ಶಾಂತಿ ಪ್ರೇರಿತ ಹೊಂದಿದ ಸೇಡಂ ಜನರು ಎಂದು ಸ್ಲಾಂಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಶ್ರೀಯಾಂಕ್ ದನಶ್ರೀ, ಪುರಸಭೆ ಮುಖ್ಯಾಧಿಕಾರಿ ಬಿ ಪ್ರಹ್ಲಾದ, ಪಿಎಸ್ಐ ಮಂಜುನಾಥ್ ರೆಡಿ, ಕ್ರೈಂ ಪಿಎಸ್ಐ ಅರ್ಜುನಪ್ಪ, ವಿಧ್ಯುತ್ ಇಲಾಖೆ ಅಧಿಕಾರಿ ಕಾಮಣ್ಣ, ಪಿಡೆಬ್ಯೂಡಿ ಇಲಾಖೆ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಅಂಬಿಕಾ ಇಲಾಖೆ ಅಧಿಕಾರಿ, ನಿರೂಪಣೆ ಬಾಬುರಾವ್ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here