ಪಂಡಿತ್ ದೀನ್‍ದಯಾಲ್ ಕನಸಿನ ಭಾರತಕ್ಕೆ ಮೋದಿ ಶ್ರಮಿಸುತ್ತಿದ್ದಾರೆ: ಉಪಾಧ್ಯಕ್ಷ ವೀರಣ್ಣ ಯಾರಿ

0
46

ಕಲಬುರಗಿ: ಪಂಡಿತ್ ದೀನ್‍ದಯಾಲ್ ಉಪಾಧ್ಯಾಯ ಅವರ ಕನಸಿನ ಭಾರತಕ್ಕೆ ಮೋದಿ ಅವರು ಪೂರಕವಾಗಿ ಶ್ರಮಿಸುತಿದ್ದಾರೆ ಎಂದು ತಾಲ್ಲೂಕು ಉಪಾಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಕಾಶ್ಮೀರದ ವಿಷಯ,ರಾಷ್ಟ್ರೀಯ ಶಿಕ್ಷಣ ನೀತಿ,ಮೇಕ್‌ ಇನ್‌ ಇಂಡಿಯಾ,ಸ್ವಚ್ಛ ಭಾರತ ಸೇರಿದಂತೆ ಅನೇಕ ಯೋಜನೆಗಳಲ್ಲಿ ಪಂಡಿತ್ ದೀನ್ ದಯಾಳ್ ಅವರು ಪ್ರತಿಪಾದಿಸಿದ್ದ ನೀತಿಗಳು ಎದ್ದು ಕಾಣಿಸುತ್ತಿವೆ ಎಂದರು.

Contact Your\'s Advertisement; 9902492681

ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳ್ಳಿ ಹಾಗೂ ರಾಮಚಂದ್ರ ರಡ್ಡಿ ಅವರು ದಿನ್ ದಯಾಳ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಹರಿ ಗಲಾಂಡೆ,ಸತೀಶ್ ಸಾವಳಗಿ,ಮಾಂತಪ್ಪ ಧರ್ಮಾಪುರ,ಅಶೋಕ ಡೌವಳೆ, ಬಸವರಾಜ ಪಗಡಿಕರ್,ಸಿದ್ದು ಕಲ್ಲಶೆಟ್ಟಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here