ನಗೆಹಬ್ಬ 25ನೇ ವಾರ್ಷಿಕೋತವ ಸಮಾರಂಭದಲ್ಲಿ ಡಾ. ಅಜಯ್ ಸಿಂಗ್ ಗೆ ಸನ್ಮಾನ

0
17

ಕಲಬುರಗಿ: ಕುಸನೂರ ರಸ್ತೆಯಲ್ಲಿರುವ ಜೈ ಭವಾನಿ ಕನಬೆಷನ್ ಹಾಲ್ ಆವರಣದಲ್ಲಿ ಶ್ರೀ ಗಜಾನನ ಸೇವಾ ಸಮಿತಿ ರಾಜಾಪೂರ ವತಿಯಿಂದ ನಗೆಹಬ್ಬ 25ನೇ ವಾರ್ಷಿಕೋತವ ಸಮಾರಂಭದಲ್ಲಿ ಜೇವರ್ಗಿ ಶಾಸಕ ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಖ್ಯಾತ ಹಿರಿಯ ಹಾಸ್ಯ ಕಲಾವಿದ ಬಿ.ಜಿ. ಪ್ರಾಣೇಶ (ಗಂಗಾವತಿ), ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಪ್ರೇಮಲತಾ ಅಲ್ಲಮಪ್ರಭು ಪಾಟೀಲ, ಖ್ಯಾತ ಉದ್ದಿಮೆದಾರ ಹಾಗೂ ಹಿರಿಯ ಕಾಂಗ್ರೇಸ್ ಮುಖಂಡ ಅಶೋಕ ಸಿ. ಹೊನ್ನಳ್ಳಿ, ಕಾಂಗ್ರೇಸ್ ಮುಖಂಡ ನೀಲಕಂಠರಾವ್ ಮೂಲಗೆ, ಮಾಜಿ ಜಿಲ್ಲಾ ಪಂಚಾಯತ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ, ವಿಶ್ವವಿದ್ಯಾಲಯ, ಪೆÇಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಸುಶಿಲಕುಮಾರ, ಸಮಿತಿಯ ಅಧ್ಯಕ್ಷ ಡಾ. ಚರಣ್‍ರಾಜ ಹೊನ್ನಳ್ಳಿ, ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ನರಸಿಂಹ ಜ್ಯೋಷಿ, ಖ್ಯಾತ ಉದ್ದಿಮೆದಾರ ಬಸವರಾಜ ಹೊನ್ನಳ್ಳಿ, ಮಾಜಿ ಮೇಯರ್ ರವಿಂದ್ರನಾಥ್ ಹೊನ್ನಳ್ಳಿ, ಖ್ಯಾತ ಉದ್ದಿಮೆದಾರ ಖ್ಯಾತ ಉದ್ದಿಮೆದಾರ ಶಾಂತಕುಮಾರ ಹೋನ್ನಳ್ಳಿ, ಮಾಜಿ ಪಾಲಿಕೆ ಸದಸ್ಯ ರಾಹುಲ ಹೊನ್ನಳ್ಳಿ, ವಿನೋದ್ ಹೊನ್ನಳ್ಳಿ, ಅರುಣ್ ಹೊನ್ನಳ್ಳಿ, ಸಾಹಿಲ್ ಹೊನ್ನಳ್ಳಿ, ಹೊನ್ನಳ್ಳಿ, ಶ್ರೇಯಶ್ ಹೊನ್ನಳ್ಳಿ ಸೆರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here