ನಾಗರಾಜ ಡಿ.ಗುಂಡಗುರ್ತಿ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ

0
41

ಕಲಬುರಗಿ: ತಾಲೂಕಿನ ಪಟ್ಟಣ ಸರ್ಕಲ್ ಜಿಲ್ಲಾ ಪಂಚಾಯತ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಮೀಸಲು ಹಾಗೂ ಕ್ಷೇತ್ರ ವಿಂಗಡನೆ ಪರಿವರ್ತಿಸಿ ಪಟ್ಟಣ ಸರ್ಕಲ್ ಜಿಲ್ಲಾ ಪಂಚಾಯತ’ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೇಸ್ ಪಕ್ಷದ ವತಿಯಿಂದ ಟಿಕೇಟ್ ನಿಡಬೇಕೆಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಯಾಂಕ ಖರ್ಗೆ ಅವರಿಗೆ ಅಣ್ಣಾಭಾವು ಸಾಠ ಸಾಮಾಜಿಕ ನ್ಯಾಯ ಹೋರಾಟ ಸಮಿತಿಯ ಸಂಸ್ಥಾಪಕ ರಾಜಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಡಿ.ಗುಂಡಗುರ್ತಿ ಅವರು ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here