ವಯೋನಿವೃತ್ತಿ ಶಿಕ್ಷಕರಿಗೆ ಸನ್ಮಾನ: ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

0
18

ಕಲಬುರಗಿ: ನಗರದ ಸೇಂಟ್ ಮೇರಿ ಶಾಲಾ ಸಭಾಗೃಹದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ತಕರ ಸಂಘ ಜಿಲ್ಲಾ ಘಟಕದಿಂದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ವಯೋನಿವೃತ್ತಿ ಶಿಕ್ಷಕರಿಗೆ ಸನ್ಮಾನ ಮತ್ತು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಡಾ. ರಾಜಶೇಖರ ಶಿವಾಚಾರ್ಯರು, ರಾಜ್ಯ ಸಂಘದ ನೂತನ ಅಧ್ಯಕ್ಷ ಎನ್. ರಾಜಗೋಪಾಲ, ರಾಜ್ಯಾ ಉಪಾಧ್ಯಕ್ಷ ಸಿ. ಮುತ್ತಯ್ಯ, ಜಿಲ್ಲಾ ಸಮಗದ ಅಧ್ಯಕ್ಷ ಹಣಮಂತ ಮರಡಿ, ಫಾದರ್ ಜೋಸೆಫ್ ಪ್ರವೀಣ, ಭಾನುಕುಮಾರ ಗಿರೇಗೋಳ, ಡಾ.ನಾಗಭೂಷಣ ವಿ.ಎಮ್ ಸೇರಿದಂತೆ ಜಿಲ್ಲೆಯ ಹಾಗೂ ಎಲ್ಲಾ ತಾಲೂಕಿನ ಸಮಸ್ತ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here