ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಬಟ್ಟೆ ವಿತರಣೆ

0
15

ಕಲಬುರಗಿ: ಹೋರವಲಯದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ  ಬಿಜೆಪಿ ಕಲಬುರಗಿ ಜಿಲ್ಲಾ ಗ್ರಾಮಾಂತರ  ಕಾರ್ಯದರ್ಶಿಗಳು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾದ ಗೌರಿ ಚಿತ್ತಕೋಟಿ ಅವರ ಜನ್ಮದಿನ ನಿಮಿತ್ತ ಆನಂದ್ ಕಣಸೂರ್ ಅವರ ನೇತ್ರತ್ವದಲ್ಲಿ ಮಹಾದೇವಿ ತಾಯಿ ವೃದ್ಧಾಶ್ರಮದ ತಾಯಂದರಿಗೆ ಸೀರೆ ಹಾಗೂ ಹಿರಿಯ ನಾಗರಿಕರಿಗೆ ಬಟ್ಟೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಮಾಲಾ ದಣ್ಣೂರು, ಹೇಮಾ ಪುರಾಣಿಕ, ಸರಸ್ವತಿ ಬೇಡಜರಗಿ, ಇಂದಿರಾ ಬನಶಟ್ಟಿ, ಮಲ್ಲಿಕಾರ್ಜುನ ಬಿರಾದಾರ, ರತ್ನಾಕರ ಸುಲ್ತಾನಪುರ, ವಿವೇಕ ಕಣಸುರ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here