ಬಾಲ ಮಕ್ಕಳಿಗೆ ಮುತ್ತೈದೆಯರೆಂದು ಪಾದಪೂಜೆ

0
23

ಕಲಬುರಗಿ; ಖೂಬಾಪ್ಲಾಟನಲ್ಲಿರುವ ಶ್ರೀ ವಿದ್ಯಾಪೀಠ ಪೂರ್ವ ಶಾಲೆಯಲ್ಲಿ ದಸರಾ ಹಬ್ಬದ ನವರಾತ್ರಿ ಅಂಗವಾಗಿ ಶಾಲೆಯ ಅಧ್ಯಕ್ಷಾದ ರಾಜು ಭವಾನಿ ಅವರ ನೇತೃತ್ವದಲ್ಲಿ, ಹಾಗೂ ಶಾಲಾ ಸಿಬ್ಬಂದಿ ವರ್ಗದವರ ಬಾಗಿತ್ವದಲ್ಲಿ  ಬಾಲ ವಿಧ್ಯಾರ್ಥಿಗಳಿಗೆ ಬಾಲ ಮುತ್ತೈದೆಯರೆಂದು ಪಾದಪೂಜೆ ಮಾಡಿ ಬಳೆ ತೋಡಿಸಿ ಮತ್ತು ಪಾಲಕರಿಗೆ ಅರಶಿಣ ಕುಂಕುಮ ಹಾಗೂ ಉಡಿತುಂಬುವ ಕಾರ್ಯಕ್ರಮ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here