ಎಲ್‍ವಿ ಗೋಲ್ಡ್ ಸ್ಮಿತ್ ವಕ್ರ್ಸ್ ಮಳಿಗೆ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಉದ್ಘಾಟನೆ

0
19

ಕಲಬುರಗಿ: ನಗರದ ಮಂಪುರದ ಸರಾಫ್ ಬಜಾರದ ಜೈನ್ ಮಂದಿರ ಹಿಂದುಗಡೆಯ ಮುಗಳಿಕರ್ ಕಾಂಪ್ಲೆಕ್ಸ್‍ನಲ್ಲಿ ಎಲ್‍ವಿ ಗೋಲ್ಡ್ ಸ್ಮಿತ್ ವಕ್ರ್ಸ್ ಮಳಿಗೆಯನ್ನು ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಮಹಾಸ್ವಾಮೀಜಿ, ಮಾಲೀಕರಾದ ದೇವಿಂದ್ರ ದೇಸಾಯಿ ಕಲ್ಲೂರ, ಶಾರದಾ ದೇಸಾಯಿ ಕಲ್ಲೂರ, ಶ್ರೀನಿವಾಸ ದೇಸಾಯಿ ಕಲ್ಲೂರ, ಲಕ್ಷ್ಮೀದೇಸಾಯಿ ಕಲ್ಲೂರ, ವಿನೋದ ದೇಸಾಯಿ ಕಲ್ಲೂರ ಹಾಗೂ ಮುಖಂಡರಾದ ಶರಣಗೌಡ ಪಾಟೀಲ್, ಮನೋಹರ ಪೆÇದ್ದಾರ, ಬಸವರಾಜ ನಾಶಿ, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಕೃಷ್ಣ ನಾಯಕ, ಸಚಿನ ಕಡಗಂಚಿ, ಕೇಶವ ಸೀತನೂರ, ವೆಂಕಟೇಶ್ ಅಮ್ಮಣ್ಣ, ವಿಷ್ಣು ಶಶಿಧರ್ ಕಲ್ಲೂರ್, ಕುಪ್ಪಣ್ಣ ಖೇಳಗಿ, ಕಾಳಿದಾಸ ಕಲ್ಲೂರ, ಪ್ರವೀಣ ಜೈನ್, ಶಿವಸಂಗಪ್ಪ ಕುಮಸಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here