ದೇವಸ್ಥಾನ ಆವಣದಲ್ಲಿ ಅನ್ನ ದಾಸೋಹ

0
23

ಕಲಬುರಗಿ; ನಗರದ ಶ್ರಿ ಶರಣಬಸವೇಶ್ವರ ದೇವಸ್ಥಾನ ಆವಣದಲ್ಲಿ ಸುರಪೂರ ಶಾಸಕ ರಾಜಾ ವೇಕಂಟಪ್ಪನಾಯಕ ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿ ಬಳಗದ ವತಿಯಿಂದ ಬಡವರಿಗೆ ಅನ್ನ ದಾಸೋಹ ಮಾಡಲಾಯಿತು.

ಈ ಸಂದರ್ಭದಲ್ಲಿ ವೆಂಕಟೇಶ ಕಲ್ಲೂರಕರ್, ರಿಜವಾನ ಪಟೇಲ್, ರಾಕೇಶ ಕೂಡಿ, ಪ್ರಸಾದ ಚಿನ್ನಪ್ಪ ಗೌಡ, ಖಾಜಾ ಮೈನೋದ್ದಿನ್, ರೋಹನ, ನಾಗರಾಜ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here