ಕಲ್ಯಾಣ ಕರ್ನಾಟಕ ಸೇನೆಯಿಂದ ರೈತರ ಪಾದ ಪೂಜೆ

0
24

ಕಲಬುರಗಿ; ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಸೇನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ನಿಮಿತ್ತ ಕಲಬುರಗಿ ಜಿಲ್ಲೆಯ ಎಲ್ಲಾ ರೈತರಿಗೆ ಸನ್ಮಾನಿಸಿ ಪಾದ ಪೂಜೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯಾಳಕರ್, ಸೋನು ಯಾಧವ, ಹಣಮಂತ ಡೆಂಕಿ, ಸತೀಶ್ ಕುಮಾರ ಪಾಟೀಲ, ಎಮ್.ಎ.ಸಿದ್ದಿಕಿ, ರಮೇಶ ಸ್ವಾಮಿ, ರಜನಿಕಾಂತ್ ನಿಪ್ಪಣ್ಣಿ, ನಿಖಿಲ್ ಹಳ್ಳಿಕಾರ, ಪ್ರಶಾಂತ ಶಿವನೂರ, ಗೋವಿದ, ಇರ್ಪಾನ್, ಗಿಚ್ಚಿ-ಗಿಲಿಗಿಲಿ ಹಾಗೂ ಮಹಾಭಾರತ ತಂಡದವರು  ಇದ್ದರು.

Contact Your\'s Advertisement; 9902492681

 

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here