ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಮಡಿವಾಳಪ್ಪ ಹೇರೂರಗೆ ಸನ್ಮಾನ

0
54

ವಾಡಿ; ಪಟ್ಟಣದ ಹಿರಿಯ ಪತ್ರಕರ್ತರಾದ ಮಡಿವಾಳಪ್ಪ ಹೇರೂರ ಅವರಿಗೆ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದರಿಂದ ಪಟ್ಟಣದ ಅನುಗ್ರಹ ಕಾಂಪ್ಲೆಕ್ಸ್ ನಲ್ಲಿ ಬಳಗದ ಸದಸ್ಯರು ಅಭಿನಂದಿಸಿದರು.

ಕಲಬುರಗಿ ಸಂಸ್ಕೃತಿಕ ಪ್ರತಿಷ್ಠಾನ 68 ನೇ ರಾಜ್ಯೋತ್ಸವದ ಅಂಗವಾಗಿ ಮಾಧ್ಯಮ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ 2023 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಡಿವಾಳಪ್ಪ ಹೇರೂರ ಅವರಿಗೆ ನಿನ್ನೆ ಕಲಬುರಗಿ ರಂಗಮಂದಿರದಲ್ಲಿ ನೀಡಿ ಗೌರವಿಸಿತು.

Contact Your\'s Advertisement; 9902492681

ಬೆಳಗಿನ ಬಳಗದ ಸದಸ್ಯರಾದ ಜಯದೇವ ಜೋಗಿಕಲಮಠ,ಭೀಮರಾವ ದೊರೆ,ಅಶೋಕ ಕಾನಕುರ್ತೆ, ಅರ್ಜುನ ಕಾಳೆಕರ,ಪ್ರಕಾಶ ಚಂದನಕೇರಿ,ವೀರಣ್ಣ ಯಾರಿ, ಕಾಶಿನಾಥ ಶೆಟಗಾರ,ನಾಗೇಂದ್ರ ಜೈಗಂಗಾ,ಸತೀಶ್ ಸಾವಳಗಿ,ಗುಂಡುಗೌಡ ಚಾಮನೂರ,ಸಿದ್ದು ಕಲ್ಲಶೆಟ್ಟಿ ಸೇರಿದಂತೆ ಬಳಗದ ಸದಸ್ಯರು ಅಭಿನಂದಿಸಿ ಸಿಹಿ ಹಂಚಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here