ಪೌರ ಕಾರ್ಮಿಕರಿಗೆ ಗಡಿರಿಯಾರ ವಿತರಣೆ

0
29

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ  ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಮುಖಂಡರಾದ ಸುರೇಶ ಪಾಟೀಲ ಜೋಗುರ ಹಾಗೂ ವೇಂಕಟೆಶ ಯಾದವ ನೇತೃತ್ವದಲ್ಲಿ ಅನ್ನ ದಾಸೋಹ ಹಾಗೂ ಪೌರ ಕಾರ್ಮಿಕರಿಗೆ ಅಲ್ಲಮಪ್ರಭು ಪಾಟೀಲ ಅವರ ಭಾವಚಿತ್ರ ಇರುವ ಗಡಿರಿಯಾರ ವಿತರಿಸಿ ಸನ್ಮಾನಿಸಲಾಯಿತು.

ಮುಖಂಡರಾದ ಅಭಿಷೇಕ ಪಾಟೀಲ, ಆನಂದ ನಂದೂರಕರ್, ಶರಣಗೌಡ ಪಾಟೀಲ, ಪ್ರವೀಣ ಪಾಟೀಲ ಹರವಾಳ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಡಾ.ಕಿರಣ ದೇಶಮುಖ, ಶಿವಾನಂದ ಹೋನಗುಂಟಿ, ಭಾಗಾ ರೆಡ್ಡಿ, ಮಹಾಂತೆಶ ಪಾಟೀಲ, ಪ್ರಫುಲ್ ಗುತ್ತೇದಾರ, ರೇಣುಕಾ ಹೋಳಕರ್, ವಾಣಿಶ್ರ ಸಗರಕರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here