ರಾಹುಲ್ ಎ. ಹೋನಳ್ಳಿ ನೇತೃತ್ವದಲ್ಲಿ ಅನ್ನ ದಾಸೋಹ

0
22

ಕಲಬುರಗಿ ; ಸೇಡಂ ರಸ್ತೆಯಲ್ಲಿರುವ ಸಿದ್ಧಾರ್ಥ ಕಿವುಡ ಮತ್ತು ಮಕ್ಕಳ ಶಾಲೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನದ ನಿಮಿತ್ತ  ಪಾಲಿಕೆ ಮಾಜಿ ಸದಸ್ಯ ರಾಹುಲ್ ಎ. ಹೋನಳ್ಳಿ ನೇತೃತ್ವದಲ್ಲಿ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೋಳಲಾಯಿತ್ತು.

ಈ ಸಂದರ್ಭದಲ್ಲಿ ಮುಖಂಡರಾದ ಹರಿಶ ಖಾನಾಪೂರ, ಕುಮಾರ ಯಾದವ, ಚೈತನ ಹೀರೆಮಠ, ಎನಾಜ ನಿಂಬಾಳಕರ್, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಸೌಕಾರ, ನಾಗು ರಾಜಾಪೂರ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here