ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಅಮ್ಮನವರ ಪಲ್ಲಕಿ ಮೆರವಣಿಗೆ

0
67

ಕಲಬುರಗಿ: ನಗರದ ಚೌಡೇಶ್ವರ ಕಾಲೋನಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಅಮ್ಮನವರ ಪಲ್ಲಕಿ ಮೆರವಣಿಗೆಯನ್ನು ವಿಧಾನ ಪರಿಷತ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು ಚಾಲನೆ ನೀಡಿದರು.

ವಿಧಾನ ಪರಿಷತ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಸೇಡಂ ಎಪಿಎಂಸಿ ಅಧ್ಯಕ್ಷ ಸಿದ್ದು ಬ್ಯಾನರ್, ಜೈಪ್ರಕಾಶ ಕಮಕನೂರ, ಜಗನಾಥ ಭೀಮಾಳಕರ್, ಅರ್ಜುನ ಜಮಾದಾರ, ಶರಣು ಹಂಚನಾಳ, ಮಡಿವಾಳ ಬಿರಾದಾರ, ಶಂಕರ ನಂದೆಳ್ಳಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here