ಪ್ರೊ.ರಮೇಶ ಬಿ.ಯಾಳಗಿಗೆ ವಿದ್ಯಾರ್ಥಿ ಒಕ್ಕೂಟದಿಂದ ಸನ್ಮಾನ

0
28

ಕಲಬುರಗಿ: ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಂಸ್ಕøತಿಕ ಕಲಾ ಸಂಘ ಅಧ್ಯಕ್ಷರಾದ ಪ್ರೊ.ರಮೇಶ ಬಿ.ಯಾಳಗಿ ಶನಿವಾರ ಚಿಂಚೋಳಿ ಆಗಮಿಸಿ ತಾಲೂಕಿನ ಚಂದ್ರಪ್ಪಳ್ಳಿ ಜಲಾಶಯ ವೀಕ್ಷಿಸಿ ಪಂಚಲಿಂಗೆಶ್ವರ ಬುಗ್ಗಿ ಹಾರಕೂಡ ಚನ್ನಬಸವೇಶ್ವರ ಮಠ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರನ್ನು ವಿದ್ಯಾರ್ಥಿ ಒಕ್ಕೂಟ ತಾಲೂಕ ಸಮಿತಿ ಅವರು ಸನ್ಮಾನಿಸಿದರು. ಅಧ್ಯಕ್ಷರಾರ ಯಲ್ಲಾಲಿಂಗ ದಂಡಿನ್, ಶರಣು ತೇಗಲತಿಪ್ಪಿ, ಪ್ರವೀಣ್ ಮೇತ್ರಿ, ವಾಶಿಮಂ ಅಕ್ರಂ, ಪುಟ್ಟರಾಜ ಚಂದಾಪುರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here