ಆಳಂದ: ಕ್ರೀಸ್ ಮಸ್ ಸೌಹಾರ್ದ ಕೂಟ

0
22

ಆಳಂದನ: ಹೊರವಲಯದಲ್ಲಿ ವಾಗ್ದರಿ  ರಿಬ್ಬನ್ ಪಲ್ಲಿ ರಾಜ್ಯ ಹೆದ್ದಾರಿಯ  ಸೋಲಾಪುರ್ ರಸ್ತೆಯ ಸೆಂಟ್ ಮೇರಿ ಶಾಲೆಯಲ್ಲಿ ಶಾಲೆ ಉದ್ಘಾಟನೆ ಹಾಗೂ ಕ್ರೀಸ್ ಮಸ್ ಸೌಹಾರ್ದ ಕೂಟ ಕಾರ್ಯಕ್ರಮ ಶನಿವಾರ ನಡೆಯಿತು.

ಕಲಬುರಗಿ ವಿಭಾಗಿಯ ಧರ್ಮಾಧಿಕಾರಿ ಫಾದರ್ ಸ್ಟ್ಯಾನಿ ಲೋಬೊ ,ರಮೇಶ್ ಲೋಹಾರ,ಪೂಜಾ ಲೋಹಾರ, ಕೋರಣೇಶ್ವರ ಸ್ವಾಮೀಜಿ,ಮೋಯಿಜ್ ಕಾರಬಾರಿ
ಭಂತೇಜಿ  ಅಮರ ಜ್ಯೋತಿ,ಫಾದರ್ ಬಾಪು ,ಸಿಸ್ಟರ್ ರೋಜಿನ್ ,ಉಪಾ,ಶಿಲ್ಪಾ ಸೇರಿದಂತೆ ಹಲವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here