101 ಬಾಲ್ಯ ಮುತೈದೆಯರ ಉಡಿತುಂಬುವ ಕಾರ್ಯಕ್ರಮ

0
45

ಕಲಬುರಗಿ; ಕೂಸನೂರ ಗ್ರಾಮದಲ್ಲಿ ಶ್ರೀ ಗವಿ ಸಿದ್ದೇಶ್ವರ ಮಠದಲ್ಲಿ ಶ್ರೀ ಹಜರತ ಸೈಯದ ಶಹಾ ಫೈಜಾನ ಖಾದ್ರಿ ದರ್ಗಾದ ಸಜ್ಜಾದ ನಶೀನ ಮಹ್ಮದ ಮನ್ಸೂರ್ ಅಲಿ ಬಾಬಾ ಅವರು ಡಿ. 7 ರಿಂದ 17 ವರೆಗೆ ತಪೆÇೀನುಷ್ಠಾನ ಮಹಾಮಂಗಳೋತ್ಸವ ಹಾಗೂ 101 ಬಾಲ್ಯ ಮುತೈದೆಯರ ಉಡಿತುಂಬುವ ಕಾರ್ಯಕ್ರಮವನ್ನು ಪುಜ್ಯರಿಂದ ಚಾಲನೆ ನೀಡಲಾಯಿತು.

Contact Your\'s Advertisement; 9902492681

ಶ್ರೀ ಶಾಂತವೀರಯ್ಯಾ ಸ್ವಾಮಿ, ಡಾ.ದೇಶಿಕೇಂದ್ರ ಸ್ವಾಮಿಜಿ, ಶ್ರೀ ಮಲ್ಲಯ್ಯಾ ಸ್ವಾಮಿ ಟೆಂಗಳಿ, ಡಾ.ರಾಜಶೇಖರ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು. ಪೀರಪ್ಪ ಪೂಜಾರಿ, ಚಿಂಚನಸೂರ ಮಜಾಸ್ವಾಮಿಜಿ, ಕುಪೇಂದ್ರ ಬರಗಾಲಿ, ನಾಗಣ್ಣಾ ತೆಗ್ಗಿನಮನಿ, ಮಲ್ಲಪ್ಪ ಮಠಪತಿ, ಸಿದ್ದಣ್ಣಾ ನರಗಾಲಿ, ಪೀರಪ್ಪ ತಳವಾರ, ರಮೇಶ ತೆಗಿನಮನಿ, ರೇವಣಸಿದ್ದಪ್ಪ ಮಠಪತಿ, ಸಿದ್ದಣ್ಣ ಪಾಟೀಲ, ರುದ್ರಗೌಡ ಪಾಟೀಲ, ಸೂರ್ಯಕಾಂತ ನಾಶಿ, ಡಾ.ಪಟ್ಟಣಕರ್, ಆನಂದ ಪವಾರ, ಮಂಜುನಾಥ ಕುಸನೂರ ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here