ಕಲಬುರಗಿ; ಉದನೂರ ಗ್ರಾಮದಲ್ಲಿ ಜಲಜೀವನ ಮಿಷನ್ ಅಭಿಯಾನದಡಿ ಮನೆ ಮನೆಗೊಂದು ನಳ ಗುದ್ದಲಿ ಪೂಜಾ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿ ಮಾತನಾಡಿದರು.
ನಂದಿಕೂರ ಗ್ರಾ. ಪ. ಅಧ್ಯಕ್ಷ ಚಂದ್ರಕಂತ ಕೆ. ಸಿತನೂರ, ನೀಲಕಂಠರಾವ ಮೂಲಗೆ, ಲಿಂಗರಾಜ್ ಕಣ್ಣಿ, ರಾಜಕುಮಾರ ಬಿರಾದಾರ, ಶಿವಪುತ್ರ ಮಾಲಿ ಪಾಟೀಲ್, ಶಾಂತಕುಮಾರ ಡಿ ಬಿರಾದಾರ, ಶುಭಾಷಚಂದ್ರ ಮುಲಗೆ, ಹಾಜರ್ ಸಾಬ್, ಅಮಿತ್ ಕೋರಲ್ಲಿ, ಬಸವರಾಜ ಮೂಲಗೆ, ಶಿವಯ್ಯ ಸ್ವಾಮಿ ಮಠಪತಿ, ಲಕ್ಷ್ಮಣ ಪೂಜಾರಿ, ಗುರುನಾಥ ರೆಡ್ಡಿ ಬಸವಂತ ಪೂಜಾರಿ. ಭೀಮಣ್ಣ ಶೇರಿಕಾರ, ಪ್ರಸನ್ ಚವ್ಹಾಣ, ಜೆ.ಇ ವಿಕಾಸ, ಗುತ್ತೀಗೆದಾರ ಅಂಬರೀಶ್ ಪಾಟೀಲ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದರು.