ಕಲಬುರಗಿಯಲ್ಲಿ ವಿಜೃಂಬಣೆಯಿಂದ ಸ್ವಾಗತಿಸಿದ ಶ್ರೀರಾಮ ಅಕ್ಷತೆ

0
41

ಕಲಬುರಗಿ: ಅಯೋಧ್ಯದಿಂದ ನಗರಕ್ಕೆ ಆಗಮಿಸಿದ ಶ್ರೀರಾಮ ಅಕ್ಷತೆಯನ್ನು ವಿಜೃಂಬಣೆಯಿಂದ ಸ್ವಾಗತಿಸಿ ಪಲ್ಲಕ್ಕಿಯಲ್ಲಿ ಶ್ರೀರಾಮಚಂದ್ರರ ಉತ್ಸವ ಮೂರ್ತಿಯೊಂದಿಗೆ ಮಹಿಳೆಯರು ಅಕ್ಷತೆಯ ಕಳಸವನ್ನು ಸಿರದ ಮೆಲೆ ಇಟ್ಟು ಶ್ರೀರಾಮ ಮಂದಿರದಿಂದ ಕರುಣೇಶ್ವರ ನಗರದ ಶ್ರೀ ವೀರಾಂಜನೆಯ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಸಾಗಿತು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ಮಠಾಧಿಶರು, ರಾಜಕಿಯ ಮುಖಂಡರು, ವಿಶ್ವ ಹಿಂದೂ ಪರಷತ್ತಿನ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here