ಬಹುಜನ ಚಳುವಳಿಯ ಪಿತಾಮಹಾ ಬಿ. ಶ್ಯಾಮಸುಂದರ್ ಜಯಂತ್ಯೋತ್ಸವ

0
26

ಕಲಬುರಗಿ; ನಗರದ ಕಲಾ ಮಂಡಳದಲ್ಲಿ ಬಹುಜನ ಚಳುವಳಿಯ ಪಿತಾಮಹಾ ಬಿ. ಶ್ಯಾಮಸುಂದರ್ ಸಾಹೇಬರ 115ನೇ ಜಯಂತ್ಯೋತ್ಸವವನ್ನು ಸ್ಮರಣಿಯ ಶ್ರೀ ಗುಂಡಪ್ಪ ಕೋರವಾರ ರವರ ವೇದಿಕೆಯಲ್ಲಿ ಆಚರಿಸಲಾಯಿತು.

ಪೂಜ್ಯ  ಸಂಘಾನಂದ ಭಂತೆಜಿ, ಧಮ್ಮಡೀಪ ಭಂತೆಜಿ, ದಶರಥಬಾಬು ಆರ್. ಒಂಟಿ, ಚಂದ್ರಿಕಾ ಪರಮೇಶ್ವರ್ ಖಾನಪೂರ, ಡಾ. ವಿಠಲ ವಗ್ಗನ್, ಶ್ಯಾಮಸುಂದರ್ ಸ್ಮಾರಕ ಸಮಿತಿ ಅಧ್ಯಕ್ಷ ರಾಘವೇಂದ್ರ ಫರತಾಬಾದಕರ್, ಕಾಶಿನಾಥ ಮಾಳಗಿ, ಪ್ರದೀಪ್ ಕಡೂನ್  ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here