ಬುದ್ದಿಮಾಂದ್ಯ ಶಾಲೆಯಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷಾಚರಣೆ

0
35

ಕಲಬುರಗಿ: ನಗರದ ಇಂದುಮತಿ ಚಾರಿಟೇಬಲ್‌ ಟ್ರಸ್ಟಿನ ಮನಸ್ವಿನಿ ಬುದ್ದಿಮಾಂದ್ಯ ವಿಶೇಷ ಶಾಲೆಯಲ್ಲಿ ಸೋಮವಾರ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾಚರಣೆ ಆಚರಿಸಿದರು.

ಸಂಸ್ಥೆಯ ಅಧ್ಯಕ್ಷ ರಮೇಶ ಹತ್ತಿ, ಕಾರ್ಯದರ್ಶಿ ಸುರೇಶ ಹತ್ತಿ, ಮುಖ್ಯೋಪಾಧ್ಯಾಯರು, ಶಾಲಾ ಸಿಬ್ಬಂದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here