ಭೀಮಾ ಕೋರೆಗಾಂವ 206 ನೇಯ ವಿಜಯೋತ್ಸವ

0
25

ಕಲಬುರಗಿ: ಭೀಮಾ ಕೋರೆಗಾಂವ 206 ನೇಯ ವಿಜಯೋತ್ಸವದ ನಿಮಿತ್ಯ ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತ (ಜಗತ್ ಸರ್ಕಲ್)ನಲ್ಲಿ ಕರ್ನಾಟಕ ಸಮತಾ ಸೈನಿಕದಳ ಕೆಎಸ್‍ಎಸ್‍ಡಿ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಕೋರೆಗಾಂವ ವಿಜಯಸ್ಥಂಭಕ್ಕೆ ಸಲಾಮಿ ನೀಡಿ ಅಂದು ಸ್ವಾಭಿಮಾನದ ಯುದ್ಧದಲ್ಲಿ ವೀರ ಮರಣ ಹೊಂದಿದ ಹಾಗೂ ಜಯ ಸಾಧಿಸಿದ ಯೋಧರಿಗೆ ಗೌರವ ಸೂಚಿಸಲಾಯಿತು. ಸಂತರ ಮಾಜಿ ಸೈನಿಕರಾದ ಚಂದ್ರಕಾಂತ, ಮಲ್ಲಿಕಾರ್ಜುನ ಸಿಂಗೆ ಹಾಗೂ ವಿಜಯಕುಮಾರ ಉದಾ ದಂಪತಿಗಳಿಗೆ ಸನ್ಮಾನಿಸಿಲಾಯಿತು.

ಈ ಸಂದರ್ಭದಲ್ಲಿ ಅವಿನಾಶ ದೊಡ್ಡಮನಿ, ವಿಭಾಗೀಯ ಅಧ್ಯಕ್ಷ ಸಂಜೀವ ಟಿ ಮಾಲೆ, ಎಂಎನ್‍ಸುಗಂಧಿ, ಈರಣ್ಣ ಜಾನೆ, ಅಪ್ಪಾರಾವ ಭಾವಿಮನಿ, ಮಹಾದೇವ ನಾಟೀಕಾರ, ವಿಜಯಕುಮಾರ ಸಾವಳಗಿಕರ್, ರಾಜು ಬುದ್ದನಾಳಕರ್, ನಾಗೇಶ ಕಾಂಬಳೆ, ಶಿವಲಿಂಗಮ್ಮ ಸಾವಳಗಿ, ಶಿವಮೂರ್ತಿ ಬಲಿಕಚ್ರ್ರವತಿ, ಸೂರ್ಯಕಾಂತ ತಂಬಲಗಿ, ಯಶೋದಾ ಕುಸನೂರ, ಇಂದುಬಾಯಿ ಭರತನೂರ, ಶಿಲ್ಪಾ ಕಾಂಬಳೆ, ಕಾವೇರಿ ಗೋರಂಪಳ್ಳಿ, ರೇಣುಕಾ ಗೋರಂಪಳ್ಳಿ , ಲಲಿತಾ ಬಿಲಕರ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here