ವಸತಿ ನಿಲಯದ ಸಿಬ್ಬಂದಿಯವರ ಪುನಶ್ಚತನ ಕಾರ್ಯಾಗಾರಕ್ಕೆ ಪ್ರಭು ದೋರೆ ಚಾಲನೆ

0
11

ಕಲಬುರಗಿ: ನಗರದ ಸರಕಾರಿ ನೌಕರರ ಭವನದಲ್ಲಿ ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2023-24 ಸಾಲಿನ ತಾಲೂಕು ವಸತಿ ನಿಲಯದ ಸಿಬ್ಬಂದಿಯವರ ಪುನಶ್ಚತನ ಕಾರ್ಯಾಗಾರಕ್ಕೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಪ್ರಭು ದೋರೆ ಅವರು ಉದ್ಘಾಟಿಸಿದರು.

ಕರಬಸಮ್ಮ ಪೂಜಾರಿ, ಭೀಮಶೆಟ್ಟಿ ಯಂಪಳ್ಳಿ, ಕಾಶಿನಾಥ ಕಮಕನೂರ, ಬಸಮ್ಮ ಪಾಟೀಲ, ಸಿದ್ರಾಮ ಪಾಟೀಲ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here